ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಮಹಿದಾಸ

47.  ಮಹಾಮಹಿಮ ತ್ರಿಲೋಕ ಸುಜ್ಞಾನಿ |

ದೇಹಿ ಮೇ ಜ್ಞಾನ ಚಕ್ಷು ಐತರೇಯ ||

ಅಹಿಶಯನ ಜ್ಞೇಯ ಗಮ್ಯ ಗುಣನಿಧಿ |

ಮಹಿದಾಸಾಭಿನ್ನ ಶ್ರೀಕೃಷ್ಣವಿಠ್ಠಲಂ ನಮಾಮಿ ||

 

48.  ಶಂಖ ಚಕ್ರ ಅಭಯಹಸ್ತ ಅಮೃತಕಲಶಧಾರಿ |

ಸೌಖ್ಯ ಜ್ಞಾನ ಆಯುರ್ಬಲಪ್ರದಾತ ಸುಸ್ಮಿತ ||

ಅಖಿಲ ಗುಣಪೂರ್ಣ ಸಮುದ್ರೋದ್ಭವ ಶೀತಲಕಾಂತಿ |

ಲಕ್ಷ್ಮೀಪ್ರಿಯ ಧನ್ವಂತರಿಯೇ ಶ್ರೀಕೃಷ್ಣವಿಠ್ಠಲ ತೇ ನಮೋ ನಮಃ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು