ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಲಕ್ಷ್ಮೀ ಸ್ತೋತ್ರಗಳು

ಶ್ರೀಲಕ್ಷ್ಮೀಹೃದಯಸ್ತೋತ್ರಮ್

ಶ್ರೀದೇವೀಪ್ರಥಮಂ ನಾಮದ್ವಿತೀಯಂ ಅಮೃತೋದ್ಭವಾ||

ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಚಂದ್ರಲೋಚನಾ ||೧||

ಪಂಚಮಂ ವಿಷ್ಣುಪತ್ನೀ ಚ ಷಷ್ಠಂ ಶ್ರೀವೈಷ್ಣವೀ ತಥಾ |

ಸಪ್ತಮಂತು ವರಾರೋಹಾ ಹ್ಯಷ್ಠಮಂ ಹರಿವಲ್ಲಭಾ ||೨||

ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |

ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ||೩||

ಶ್ರೀಃಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರೀಲೋಕೇಶ್ವರೀ |

ಮಾಕ್ಷೀರಾಬ್ಧಿಸುತಾ ವಿರಿಂಚಜನನೀ ವಿದ್ಯಾಸರೋಜಾನನಾ||

ರ್ವಾಭೀಷ್ಟ ಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |

ಪ್ರಾತಃಶುದ್ಧತರಾ ಪಠಂತ್ಯಭಿಮತಾನ್ ಸರ್ವಾನ್ ಲಭಂತೇ ಗುಣಾನ್ ||೪||

ಶ್ರೀ ಲಕ್ಷ್ಮೀಹೃದಯಂ ಚೈತನ್ನಾಮದ್ವಾದಶಯುಗ್ಮ ಕಮ್ |

ತ್ರಿವಾರಂಪಠತೇಯಸ್ತು ಸರ್ವೈಶ್ವರ್ಯಮವಾಪ್ನು ಯಾತ್||೫||

|| ಇತಿ ಸಂಕ್ಷಿಪ್ತ ಶ್ರೀಲಕ್ಷ್ಮೀಹೃದಯ ಸ್ತೋತ್ರಮ್ ||

ಶ್ರೀ ರಮಾಸ್ತೋತ್ರಮ್

ಯಯೈವೇದಂ ಸಚ್ಚಿನ್ನಿ ರುಪಮನಿಜಾನಂದನಿರತಂ

ಪರಬ್ರಹ್ಮಾಪ್ಯಾದೌ ಗುಣಸಮತನೂರಾಪ್ಯ ಸೃಜತಿ |

ಅವತ್ಯತ್ತಿ ಪ್ರೇಷ್ಠಾನ್ ಪದಮಪಿ ನಯತ್ಯಸ್ತ ವಿಪದಃ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿಸದಾ ||೧||

ಭಾವಾನೀವಾಣೀ ವಾ ಜಲಧಿತನಯಾ ವಾ ಸ್ವಹೃದಯೇ

ಷ್ವಚಿಂತ್ಯಾಂ ಯನ್ಮೂರ್ತಿಂ ಸತತಮನುಚಿಂತ್ಯಾಪುರಧಿಕಮ್ |

ಸುರಸ್ತ್ರೀಷು ಶ್ಲಾಘ್ಯಂ ದಿವಿ ಚ ಸೌಂದರ್ಯಸುಫಲಂ

ಪರಬ್ರಹ್ಮಾಣೀಸಾ ನನು ವಿಜತೇ ದ್ಧೃದಿ ಸದಾ||೨||

ಅನಿರ್ವಾಚ್ಯಾವಾಚ್ಯಾಪ್ಯಖಿನಿಗಮಸ್ಥೈಃಶ್ರುತಿ(ಸ್ಮೃತಿ) ಗತೈ –

ರ್ವಚೋಭಿಸ್ತಾತ್ವ ರ್ಯಾತ್ ಸಹ ಸದಿತಿಹಾಸಂ ಪುನರಪಿ|

ಅನುಲಂಘ್ಯಾ ಲಂಘ್ಯಾ ಪ್ಯಥ ನಿಜಮುದಾ ಯಾ ಸುಮುನಸಾಂ

ಪರಬ್ರಹ್ಮಾಣೀ ಸಾ ನನು ವಿಜಯುತೇ ಮದ್ಧೃದಿ ಸದಾ ||೩||

ಯ ಯಾsಮುಕ್ತೋ ಮುಕ್ತೋ ಭವತಿ ವಿಪರೀತಂ ಚ ಭವತಿ

ಯ ಯಾsಪ್ರೇಯೋ ಪ್ರೇಯೋ ಭವತಿ ವಿಪರೀತಂ ಚ ಭವತಿ|

ಯ ಯಾsಹೇಯಂ ಹೇಯಂ ಭವತಿ ವಿಪರೀತಂ ಚ ಭವತಿ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ ||೪||

ಯ ಯಾsಮಾತಾ ಮಾತಾ ಭವತಿ ವಿಪರೀತಂ ಚ ಭವತಿ

ಯ ಯಾsತಾತಸ್ತಾ ತೋ ಭವತಿ ವಿಪರೀತಂ ಚ ಭವತಿ |

ಯ ಯಾsಬ್ರಾತಾ ಭ್ರಾತಾ ಭವತಿ ವಿಪರೀತಂ ಚ ಭವತಿ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿಸದಾ ||೫||

ಯ ಯಾsಜಾಯಾ ಜಾಯಾ ಭವತಿ ವಿಪರೀತಂ ಚ ಭವತಿ

ಯ ಯಾsಪುತ್ರಃ ಪುತ್ರೋ ಭವತಿ ವಿಪರೀತಂ ಭವತಿ |

ಯ ಯಾsನಪ್ತಾ ನಪ್ತಾ ಭವತಿ ವಿಪರೀತಂಭವತಿ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿಸದಾ ||೬||

ಯ ಯಾsರಾಜಾ ರಾಜಾ ಭವತಿ ವಿಪರೀತಂ ಚ ಭವತಿ

ಯ ಯಾsಭೃತ್ಯೋ ಭವತಿ ವಿಪರೀತಂ ಚ ಭವತಿ|

ಯ ಯಾsಕಾರ್ಯಂ ಕಾರ್ಯಂ ಭವತಿ ವಿಪರೀತಂ ಚ ಭವತಿ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ ||೭||

ಯ ಯಾsಶ್ಲಾಘ್ಯಃ ಶ್ಲಾಘ್ಯೋ ಭವತಿ ವಿಪರೀತಂ ಚ ಭವತಿ

ಯ ಯಾsವಂದ್ಯೋ ವಂದ್ಯೋ ಭವತಿ ವಿಪರೀತಂಭವತಿ

ಯ ಯಾsವಕ್ತಾ ವಕ್ತಾ ಭವತಿ ವಿಪರೀತಂ ಚ ಭವತಿ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ ||೮||

ಯ ಯಾsವಿಪ್ರೋ ವಿಪ್ರೋ ಭವತಿ ವಿಪರೀತಂ ಚ ಭವತಿ

ಯ ಯಾs ಜಾಪ್ಯಂ ಜಾಪ್ಯಂ ಭವತಿ ವಿಪರೀತಂ ಚ ಭವತಿ |

ಯ ಯಾsಸಾಧ್ಯಂ ಸಾಧ್ಯಂ ಭವತಿ ವಿಪರೀತಂ ಚ ಭವತಿ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃ ದಿ ಸದಾ ||೯||

ಯ ಯಾsಪಥ್ಯಂ ಪಥ್ಯಂ ಭವತಿ ವಿಪರೀತಂ ಚ ಭವತಿ

ಯ ಯಾsಜಾತಂ ಜಾತಂ ಭವತಿ ವಿಪರೀತಂ ಚ ಭವತಿ |

ಯ ಯಾsರಕ್ಷ್ಯಂ ರಕ್ಷ್ಯಂ ಭವತಿ ವಿಪರೀತಂ ಚ ಭವತಿ

ಪರಬ್ರಹ್ಮಾ ಣೀ ಸಾ ನನು ವಿಜಯತೇ ಮದ್ಧೃದಿ ಸದಾ ||೧೦||

ಯ ಯಾsಬಂಧುರ್ಬಂಧುರ್ಭವತಿ ವಿಪರೀತಂ ಚ ಭವತಿ

ಯ ಯಾsಹಂತಾ ಹಂತಾ ಭವತಿ ವಿಪರೀತಂ ಚ ಭವತಿ |

ಯ ಯಾsಧರ್ಮೋ ರ್ಮೋ ಭವತಿ ವಿಪರೀತಂ ಚ ಭವತಿ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿಸದಾ ||೧೧||

ಜನೋ ಯಾಂ ಪ್ರತ್ಯೂಹೇ ಜನನಸಮಯೇಥಾಪಿ ವಿಪದಿ

ಸ್ಮರತ್ಯದ್ದಾ ನಾಶೇ ನನು ಖಲು ತತೋsನ್ಯತ್ರ ಸಮಯೇ |

ಸ್ಮೃತಾಯಾ ಸಂತಾಪಂ ಹರತಿ ಚ ಮುದೈವಾಶು ಪರಯಾ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿಸದಾ ||೧೨||

ಬಹೂಕ್ತ್ಯಾ ಕಿಂ ಸ್ಯಾದ್ಯಾsಘಟಿತಘಟನಾಯಾಂ ಪಟುತರಾ

ಮಹಾಮಾಯಾ ಮೋಹಿನ್ಯಖಿಲಜನತಾಯಾಸ್ತ್ರಿ ಜಗತಿ |

ನಿಮೇಷೋನ್ಮೇಷಾದ್ಯಂ ಭವತಿ ಯಯಾ ಬ್ರಹ್ಮಕಲಯಾ

ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿಸದಾ||

ಆಟತು ವಿವಿಧೆಶಂ ಸರ್ವದಾ ಸಪ್ರ ಯಾಸಂ

ಪಠತು ನಿಖಿಲವೇದಾನ್ ಸಾಂಗಕಾನ್ ನಿತ್ಯಮೇ |

ಲುಠತು ಸಕದೇವಾನಾಂ ಪುರಃ ಪಾಂಸುಮಧ್ಯೆ

ಪಟಲವಿಘಟನಂ ಸ್ಯಾತ್ ತಾಂ ವಿನಾ ನೈವ ಜಂತೋಃ ||

ಇತಿ ದೇವೀಸ್ತವಂ ಪುಣ್ಯಂ ಸರ್ವಪಾಪಪ್ರಣಾಶನಮ್ |

ಯಃಪಠೇತ್ ಶ್ರುಣುಯಾದ್ವ್ಯಾಪಿಸ ಮುಕ್ತೋ ನಾತ್ರ ಸಂಶಯಃ ||

|| ಇತಿ ಶ್ರೀ ಅವಧೂತಶಿರೋಮಣಿ (ಅಡವಿ)

ವಿಷ್ಣು ತೀರ್ಥಕೃತಂ ಶ್ರೀ ರಮಾ ಸ್ತೋತ್ರಮ್||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು