ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ವಾಮನ

51.ಬಲಿಯ ಬಳಿಗೆ ಬಂದ ವಾಮನ ಬೇಡಿದ ಮೂರಡಿ ಭೂಮಿಯ |

ಕುಳ್ಳಗಿದ್ದ ಮಾಣವ ಬೆಳೆದ ತ್ರಿವಿಕ್ರಮನಾಗಿ ಸರ್ವತ್ರ ವ್ಯಾಪಿಸಿ ||

ಅಳೆದ ಸಮಸ್ತ ಭೂಲೋಕ ಒಂದು ಪಾದದಿ ತಿಲಮಾತ್ರ ಬಿಡದೆ |

ನಳಿನ ಪಾದ ಇನ್ನೊಂದು ಪಾದ ನಭಕೆ ಚಾಚಿ ಸುರ ನದಿಯ ಸುರಿಸಿದ ||

ಸ್ಥಳ ಕಾಣದೆ ಕೇಳಿದ ಮೂರನೇ ಪಾದ ಎಲ್ಲಿ ಇಡಲಿ ? |

ಕೆಳಗೆ ಪಾತಾಳಕ್ಕೊತ್ತಿದ ನತಮಸ್ತಕ ಬಲಿಯ ಕೃಪೆಯಿಂದ  ||

ಪೇಳಿದಂತೆ ಅವನ ಅರಮನೆ ಬಾಗಿಲು ಕಾಯುತ್ತಿರುವ ಬಂಟನಾಗಿ |

ಕುಲವನುದ್ಧರಿಸಿದ ಸತ್ಯಸಂಕಲ್ಪ ಶ್ರೀಕೃಷ್ಣವಿಠ್ಠಲ ದಯದಿ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು